ಅನಧಿಕೃತ ವಿದ್ಯುತ್ ಸ್ಪರ್ಶದಿಂದ ಗಂಡಾನೆ ಸಾವು

0
447

ಹಾಸನ ಜಿಲ್ಲೆ ಆಲೂರು ತಾಲ್ಲೂಕು ಮಗ್ಗೆ ರಾಯರಕೊಪ್ಪಲು ಸಮೀಪ ಅಂಜಲಿಗೆ ಗ್ರಾಮದಲ್ಲಿ ಸುಮಾರು ಎಂಟು ವರ್ಷದ ಗಂಡಾನೆ ಸಾವನಪ್ಪಿದೆ. ರೈತ ತನ್ನ ಕಾಫಿ ತೋಟದ ಬೇಲಿಗೆ ನೀಡಿದ ಅನಧಿಕೃತ ವಿದ್ಯುತ್ ಸ್ಪರ್ಶದಿಂದ ಈ ಗಂಡು ಆನೆ ಸಾವನ್ನಪ್ಪಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಹಾಸನ ಅರಣ್ಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು ಘಟನೆ ಬಗ್ಗೆ ಖಚಿತ ವರದಿ ನೀಡಲಿದ್ದಾರೆ.

Image Credit: Pruthvi Ram

ನಿಮ್ಮ ಕಾಮೆಂಟ್

Please enter your comment!
Please enter your name here