ಸಂಚಿಕೆ ೩ – ವಾಸ್ತವಾಂಶ – ನಿಮಗಿದು ಗೊತ್ತೇ?

ರಾಜ ಚಿಟ್ಟೆಗಳು (ಮೊನಾರ್ಕ್ ಚಿಟ್ಟೆ) ಪ್ರತಿ ವರ್ಷ ೩೦೦೦ ದಿಂದ ೪೦೦೦ ಕಿಮೀ ದೂರದಷ್ಟು ವಲಸೆ ಹೋಗಬಲ್ಲವು. ಚಿಟ್ಟೆಗಳ ಕಣ್ಣಿನಲ್ಲಿ ಸರಿಸುಮಾರು ೬೦೦೦ ಲೆನ್ಸ್ ಗಳಿದ್ದು, ಅವು ಚಿಟ್ಟೆಗಳಿಗೆ ನೇರಳಾತೀತ ಕಿರಣಗಳನ್ನು ನೋಡಲು...

ಕಾರ್ಬೆಟ್ ಅರಣ್ಯ ಪರ್ವ

ಸುಪ್ರಸಿದ್ಧ ಛಾಯಾಗ್ರಾಹಕರಾದ ಸುಧೀರ್ ಶಿವರಾಂರವರ ಮಾರ್ಗದರ್ಶನದ ಆಕಾಂಕ್ಷಿಯಾಗಿ ನನ್ನದೊಂದು ವಿಸ್ಮಯ ಪಯಣ ಬೆಂಗಳೂರಿನಿಂದ ಮೊದಲಾಗಿತ್ತು. ಬೆಂಗಳೂರಿನಿಂದ ಕಾರ್ಬೆಟ್ಗೆ ಏಕಾಂಗಿಯಾಗಿ ಪಯಣಿಸಬೇಕಾಗಬಹುದೆಂದು ನಾನು ಊಹಿಸಿರಲಿಲ್ಲ.  ಮುಂದಿನದು ಬೇರೇನೂ ತೋಚದಂತೆ,  ವಿಮಾನದ ಕಿಟಕಿಯಿಂದ ಹೊರಗೆಇಣುಕಿದಾಗ ಕಂಡ ವಿಶಾಲ ನೀಲ ಗಗನದಂತೆ ನನ್ನ ಮನವೂ ಬರಿದಾಗಿತ್ತು. ನವದೆಹಲಿ ಮುಟ್ಟಿದಾಗ ಮಧ್ಯಾಹ್ನ ೧೨ ಗಂಟೆ. ವಿಮಾನ ನಿಲ್ದಾಣದಲ್ಲಿಯೇ ಊಟ ಮುಗಿಸಿ, ಟ್ಯಾಕ್ಸಿಯೇರಿ ಹಳೆದೆಹಲಿ ರೈಲ್ವೇನಿಲ್ದಾಣದ ಹಾದಿ ಹಿಡಿದಿದ್ದೆ. ಸಂಜೆ ನಾಲ್ಕಕ್ಕೆ ರಾಮ್ ನಗರದ ರೈಲು ಹತ್ತಿ ಕುಳಿತಾಗ ಅದೇನೋ ಒಂದು ತೆರನಾದ...

ಸುದ್ದಿಪತ್ರ ಚಂದಾದಾರರಾಗಿ

ಜನಪ್ರಿಯ ಸುದ್ದಿಗಳು

ಆಹ್ವಾನ – AWN ವಾರ್ಷಿಕ ಕಾರ್ಯಕ್ರಮ 2019!

AWN (Artists for Wildlife and Nature) ವಾರ್ಷಿಕ ಕಾರ್ಯಕ್ರಮದಲ್ಲಿ ಕೆಲವು ಪ್ರತಿಭಾನ್ವಿತ ವನ್ಯಜೀವಿ ಕಲಾವಿದರ ಕಲೆಯನ್ನು ಪ್ರದರ್ಶಿಸಲಾಗುತ್ತದೆ, ಹಾಗು ಅರ್ಹವಾದ ಕಲಾಕೃತಿಗೆ ಹಾಗು ಈ ಪ್ರಮುಖ ಕಲಾ ಪ್ರಕಾರಕ್ಕೆ ತಮ್ಮ ಕೊಡುಗೆಗಾಗಿ...

ವನ್ಯಜೀವಿ ಮ್ಯಾರಥಾನ್ 7 ಅಕ್ಟೋಬರ್ 2018

ವನ್ಯಜೀವಿ ಮ್ಯಾರಥಾನ್ ದಿನಾಂಕ: 7 ಅಕ್ಟೋಬರ್ 2018 ಸಮಯ: ಬೆಳಗ್ಗೆ 10 ಗಂಟೆಗೆ. ಸ್ಥಳ: ದಮ್ಮನ ಕಟ್ಟೆ ಯಿಂದ ಕರಾಪುರ. ವನ್ಯಜೀವಿಗಳನ್ನು ಉಳಿಸುವ ಸಂದೇಶದೊಂದಿಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಗ್ರಾಮಗಳ ಉದ್ದಕ್ಕೂ ಮ್ಯಾರಥಾನ್

ಪೆರಿಯಪಟ್ಟಣದಲ್ಲಿ ಬೃಹತ್ ಹುಲಿ ಚರ್ಮದೊಂದಿಗೆ ಸ್ಮಾಗ್ಲರ್ ಬಂಧನ

ಮೈಸೂರು ಅರಣ್ಯ ವಿಭಾಗದ DCF ಶ್ರೀ ಎಂ.ಟಿ. ಪೂವಯ್ಯರವರ ನೇತೃತ್ವದಲ್ಲಿ ಬೃಹತ್ ಹುಲಿ ಚರ್ಮದೊಂದಿಗೆ ಸ್ಮಾಗ್ಲರ್ ಬಂಧನ.